ಸಯ್ಯಿದ್ ತ್ವಾಹಿರುಲ್ ಅಹ್ದಲ್ ಉರೂಸ್ ಹಾಗೂ ಮುಹಿಮ್ಮಾತ್ ಸನದ್ ದಾನ ಸಮಾರಂಭಕ್ಕೆ 501 ಸದಸ್ಯರ ಸ್ವಾಗತ ಸಮಿತಿ ರಚನೆ
ಪುತ್ತಿಗೆ: ಜನವರಿ 29, 30, 31ರಂದು ಪುತ್ತಿಗೆಯ ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ನಲ್ಲಿ ನಡೆಯಲಿರುವ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಉರೂಸ್ ಮುಬಾರಕ್ ಮತ್ತು ಮುಹಿಮ್ಮಾತ್ ಸನದ್ ದಾನ ಸಮಾರಂಭ ಯಶಸ್ವಿಯಾಗಿ ಆಯೋಜಿಸುವ ಉದ್ದೇಶದಿಂದ 501 ಸದಸ್ಯರ ಸ್ವಾಗತ ಸಮಿತಿ ರಚಿಸಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಸಯ್ಯಿದ್ ಸೈನುಲ್ ಆಬಿದೀನ್ ಅಲ್ ಬುಖಾರಿ ತಂಙಳ್ ಎನ್ಮೂರು ಅವರನ್ನು ಹಾಗೂ ಜನರಲ್ ಕನ್ವೀನರ್ ಆಗಿ ಅಬೂಬಕ್ಕರ್ ಕಾಮಿಲ್ ಸಖಾಫಿ ಮತ್ತು ಹಣಕಾಸು ಕಾರ್ಯದರ್ಶಿಯಾಗಿ ಮುಹಮ್ಮದ್ ಹಾಜಿ ನಡುಬೈಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಸಲಹಾ ಸಮಿತಿ
ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್, ಸಯ್ಯಿದ್ ಕೆ.ಎಸ್. ಆಟ್ಟಕ್ಕೊಯ ತಂಙಳ್ ಕುಂಬೋಲ್, ಎ.ಪಿ. ಅಬ್ದುಲ್ಲ ಮುಸ್ಲಿಯಾರ್ ಮಾನಿಕ್ಕೋಟ್, ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್, ಸಯ್ಯಿದ್ ಇಬ್ರಾಹೀಂ ಪೂಕ್ಕುಂಜಿ ತಂಙಳ್ ಕಲ್ಲಕಟ್ಟ, ಮುಹಮ್ಮದಲಿ ಸಖಾಫಿ ತೃಕ್ಕಪ್ಪುರು, ಬಿ.ಎಸ್. ಅಬ್ದುಲ್ಲ ಕುಂಜಿ ಫೈಸಿ, ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್, ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ, ಸಯ್ಯಿದ್ ಪಿ.ಎಸ್. ಆಟ್ಟಕ್ಕೊಯ ತಂಙಳ್ ಪಂಚಿಕ್ಕಲ್, ಸಯ್ಯಿದ್ ಸೈನುಲ್ ಆಬಿದೀನ್ ತಂಙಳ್ ಕಣ್ಣವಂ ಮೊದಲಾದ ಗಣ್ಯರು ಸಲಹಾ ಸಮಿತಿಯಲ್ಲಿ ಒಳಗೊಂಡಿದ್ದಾರೆ.
ಉಪಾಧ್ಯಕ್ಷರು
ಸಯ್ಯಿದ್ ಇಬ್ರಾಹೀಂ ಅಲ್ ಹಾದಿ ತಂಙಳ್ ಚೂರಿ, ಸಯ್ಯಿದ್ ಜಲಾಲುದ್ದೀನ್ ತಂಙಳ್ ಮಳ್ಹರ್, ಸಯ್ಯಿದ್ ಹಬೀಬುಲ್ ಅಹ್ದಲ್ ತಂಙಳ್, ಸಯ್ಯಿದ್ ಜಮಲುಲೈಲಿ ತಂಙಳ್ ಕರ, ಸಯ್ಯಿದ್ ಅಲವಿ ತಂಙಳ್ ಚೆಟ್ಟಂಕುಳಿ, ಸಯ್ಯಿದ್ ಇಂಪಿಚಿ ತಂಙಳ್ ಖಲೀಲ್ ಸ್ವಲಾಹ್, ಸಯ್ಯಿದ್ ಅಬ್ದುಲ್ ಕರೀಂ ತಂಙಳ್ ಅಲ್ ಹಾದಿ, ಮುಹ್ಯುದ್ದೀನ್ ಸಅದಿ ಚೇರೂರು, ಸುಲೈಮಾನ್ ಕರಿವಳ್ಳೂರು, ಅಬ್ದುಸ್ಸಲಾಂ ದಾರಿಮಿ ಕುಬಣೂರು, ಅಬ್ದುಲ್ ಮಜೀದ್ ಫೈಸಿ ಕೊಡಿಯಮ್ಮ, ಇಬ್ರಾಹೀಂ ದಾರಿಮಿ ಗುಣಾಜೆ, ಅಬ್ದುಲ್ ಖಾದರ್ ಸಅದಿ ಕೊಲ್ಲಂಪಾಡಿ, ಅಬ್ದುಲ್ ಖಾದರ್ ಸಖಾಫಿ ಕಾಟಿಪ್ಪಾರ, ಎಂ.ಪಿ. ಅಬ್ದುಲ್ಲ ಫೈಸಿ ನೆಕ್ರಾಜೆ, ಅಬ್ದುಲ್ ಖಾದಿರ್ ಹಾಜಿ ಕಲ್ಲುರಾವಿ, ನಾಸಿರ್ ಹಾಜಿ ಬಂದಾಟ್, ಅಬೂಬಕ್ಕರ್ ಫೈಸಿ ಕುಂಬಡಾಜೆ, ಎಸ್.ಎ. ಅಬ್ದುಲ್ ಹಮೀದ್ ಮೌಲವಿ ಆಲಂಪಾಡಿ, ಸಿ.ಎನ್. ಅಬ್ದುಲ್ ಖಾದರ್ ಮಾಸ್ಟರ್, ಇತ್ತಿಹಾದ್ ಮುಹಮ್ಮದ್ ಹಾಜಿ, ಅಬ್ದುಲ್ ಖಾದರ್ ಹಾಜಿ ಮಾನ್ಯ, ಅಬ್ದುಲ್ ಖಾದರ್ ಹಾಜಿ ಕೊಲ್ಲ್ಯಂ, ಅಬ್ದುಲ್ ಖಾದರ್ ಹಾಜಿ ಚೇರೂರು, ಶಮ್ಸುದ್ದೀನ್ ಕೊಳ್ಳಿಯಾಡ್, ಶಾಫಿ ಹಾಜಿ ಬೇವಿಂಚ, ಅಬ್ದುರ್ ರಸಾಖ್ ಮುಸ್ಲಿಯಾರ್ ನೆಕ್ರಾಜೆ, ಸುಲ್ತಾನ್ ಮಹ್ಮೂದ್ ಪಟ್ಟಳ, ಎ.ಎಂ. ಕಂದಲ್, ಅಬ್ಬಾಸ್ ಮುಸ್ಲಿಯಾರ್ ಚೇರೂರು, ಪಾಡಿ ಅಬ್ದುಲ್ಲ ಕುಂಜಿ ಹಾಜಿ, ಕೆ.ಕೆ. ಅಬ್ಬಾಸ್ ಹಾಜಿ ಕೊಡಿಯಮ್ಮ, ಮುಹಮ್ಮದ್ ಹಾಜಿ ಬನ್ನಂಕುಳಂ – ಒಮಾನ್, ಕುಣಿಯ ಹಸೈನಾರ್ ಸಖಾಫಿ, ಅಬ್ದುಲ್ ಖಾದರ್ ಹಾಜಿ ಕಳಾಯಿ, ಇಬ್ರಾಹೀಂ ಹಾಜಿ ಕುಬಣೂರು, ವಿ.ಸಿ. ಅಬ್ದುಲ್ಲ ಸಅದಿ, ಸಿ.ಪಿ. ಅಬ್ದುಲ್ಲ ಹಾಜಿ ಚೆರುಂಬ, ಮುಹಮ್ಮದ್ ಹಾಜಿ ಅಸನಬೈಲ್, ಬದ್ರಿಯ ಮುಹಮ್ಮದ್ ಬದಿಯಡಕ್ಕ, ಅಬ್ದುಲ್ ಜಲೀಲ್ ವೈಮಾರ್ಟ್, ಹಾಜಿ ಅಹ್ಮದ್ ಅಲಿ ಬೆಂಡಿಚಾಲ್, ಇಸ್ಮಾಯಿಲ್ ಹಾಜಿ ಮಧೂರ್, ಅಬ್ದುಲ್ಲ ಮುಸ್ಲಿಯಾರ್ ಗೋಸಾಡ, ಮೊಯ್ದು ಹಾಜಿ ಕೊಡಿಯಮ್ಮ, ಮೊಯ್ದೀನ್ ಹಾಜಿ ನೆಕ್ರಾಜೆ, ಅಬ್ಬಾಸ್ ಹಾಜಿ ಮಧೂರ್, ನೂರುದ್ದೀನ್ ಮುಸ್ಲಿಯಾರ್ ನೆಕ್ರಾಜೆ.
ಕನ್ವೀನರ್ಗಳು
ಮುಹಮ್ಮದ್ ರಫೀಕ್ ಸಅದಿ ದೇಳಂಪಾಡಿ, ಸಿದ್ದೀಖ್ ಸಖಾಫಿ ಆವಳಂ , ರಸಾಖ್ ಸಖಾಫಿ ಕೋಟಕ್ಕುನ್, ಸುಲೈಮಾನ ಸಖಾಫಿ ದೇಶಾಂಕುಳಂ, ಇಬ್ರಾಹೀಂ ಸಖಾಫಿ ಕರ್ಣೂರು, ಎಂ.ಪಿ. ಮುಹಮ್ಮದ್ ಮಣ್ಣಂಕುಳಿ, ಅಡ್ವ. ಶಾಕಿರ್ ಮಿಥೂರು, ತಾಜುದ್ದೀನ್ ಮಾಸ್ಟರ್ ಸುಬ್ಬೈಕ್ಕಟ್ಟೆ, ಅಶ್ರಫ್ ಸಅದಿ ಆರಿಕ್ಕಾಡಿ, ಕೆ.ಎಚ್. ಅಬ್ದುಲ್ಲ ಮಾಸ್ಟರ್, ರಈಸ್ ಮುಯೀನಿ, ಎ.ಕೆ. ಸಖಾಫಿ ಕನ್ಯಾನ, ಹಸ್ಬುಲ್ಲಾಹ್ ತಳಂಕರ, ಬಶೀರ್ ಸಖಾಫಿ ಕೊಲ್ಯಂ, ಇಸ್ಮಾಯಿಲ್ ಸಅದಿ ಪಾರಪ್ಪಳ್ಳಿ, ಶಾಫಿ ಸಅದಿ ಶಿರಿಯಾ, ಶಹೀರ್ ಬಾಡೂರು, ಸಿ.ಎಂ.ಎ. ಚೇರೂರು, ಟಿಪ್ಪು ಮುಹಮ್ಮದ್, ಅಬ್ದುಲ್ಲ ಹಾಜಿ ಕಂಡಿಗೆ, ಸೈನುದ್ದೀನ್ ಪಾಣಳಂ, ಇಬ್ರಾಹೀಂ ಸಅದಿ ಮಳಿ, ಅಡ್ವ. ಹಸ್ಸನ್ ಕುಂಜಿ, ಹನೀಫ್ ಸಅದಿ ಕುಂಬೋಲ್, ಅಶ್ರಫ್ ಕರಿಪ್ಪೊಡಿ, ಬಶೀರ್ ಮಂಕಯಂ, ಹಾಫಿಸ್ ಅಬ್ದುಸ್ಸಲಾಂ ನಿಸಾಮಿ ಚೆನ್ನಾರ್, ಮುಹಮ್ಮದ್ ಅಲಿ ಅಹ್ಸನಿ, ಹಾರಿಸ್ ಹಿಮಮಿ ಸಖಾಫಿ ಪರಪ್ಪ, ಸುಲೈಮಾನ್ ಸಅದಿ ಕೊಟ್ಟಿಯಾಡಿ, ಅಬ್ದುರ್ರಹ್ಮಾನ್ ಸಖಾಫಿ ಪಳ್ಳಂಗೋಡ್, ಅಬ್ದುಲತೀಫ್ ಸಖಾಫಿ ಮೊಗ್ರಾಲ್, ಅಬ್ದುರ್ರಹ್ಮಾನ್ ಸಖಾಫಿ ಪಳ್ಳಂಗೋಡ್, ಅಬ್ದುಲ್ ಅಜೀಝ್ ಮಿಸ್ಬಾಹಿ ಈಶ್ವರ ಮಂಗಲಂ, ರಸಾಖ್ ಸಖಾಫಿ ಪಳ್ಳಂಗೋಡ್, ಅಬ್ದುರ್ರಹ್ಮಾನ್ ಸಖಾಫಿ ಪೂತ್ತಪ್ಪಳಂ ಮತ್ತು ಬಶೀರ್ ಹಿಮಮಿ ಪೆರುಂಬಳ.
ಈ ಕುರಿತು ನಡೆದ ಕನ್ವೆನ್ಶನ್ನಲ್ಲಿ ಬಿ.ಎಸ್. ಅಬ್ದುಲ್ಲ ಕುಂಜಿ ಫೈಸಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ ಉದ್ಘಾಟಿಸಿದರು. ಉಮರ್ ಸಖಾಫಿ ಕರ್ಣೂರು ಸ್ವಾಗತ ಭಾಷಣ ಮಾಡಿದರು ಮತ್ತು ಅಬೂಬಕ್ಕರ್ ಕಾಮಿಲ್ ಸಖಾಫಿ ಧನ್ಯವಾದ ಸಲ್ಲಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



