ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರ 20 ನೇ ಉರೂಸ್ ಮತ್ತು ಮುಹಿಮ್ಮಾತ್ ಸನದು ದಾನ ಜನವರಿಯಲ್ಲಿ; ಘೋಷಣಾ ಸಮಾವೇಶ ಪ್ರೌಢವಾಯಿತು.
ಪುತ್ತಿಗೆ: ಮುಹಿಮ್ಮಾತ್ ಶಿಕ್ಷಣ ಸಂಸ್ಥೆಗಳ ಶಿಲ್ಪಿ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರ 20ನೇ ಉರೂಸ್ ಮುಬಾರಕ್ ಮತ್ತು ಮುಹಿಮ್ಮಾತ್ ಸನದ್ ದಾನ 2026 ರ ಜನವರಿ 29, 30 ಮತ್ತು 31 ರಂದು ನಡೆಯಲಿದೆ. ಮುಹಿಮ್ಮಾತಿನಲ್ಲಿ ನಡೆದ ಬೃಹತ್ ಘೋಷಣಾ ಸಮಾವೇಶದಲ್ಲಿ ಕೇರಳ ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ಘೋಷಣೆ ಮಾಡಿದರು. ಕಾರ್ಯಕ್ರಮದಲ್ಲಿ ಮುಹಿಮ್ಮಾತ್ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಅಬ್ದುಲ್ಲಾ ಫೈಝಿ ಅಧ್ಯಕ್ಷತೆ ವಹಿಸಿದರು ಮತ್ತು ಕೇರಳ ಮುಸ್ಲಿಂ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಂಗೋಡ್ ಅಬ್ದುಲ್ ಖಾದರ್ ಮದನಿ ಉದ್ಘಾಟಿಸಿದರು. ಸಮಸ್ತ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಹುಸೈನ್ ಸಅದಿ ಕೆ.ಸಿ.ರೋಡ್ ಮುಖ್ಯ ಭಾಷಣ ಮಾಡಿದರು.
ಸಯ್ಯಿದ್ ಅಲವಿ ತಂಙಳ್ ಚೆಟ್ಟುಂಕುಝಿ, ಸಯ್ಯಿದ್ ಹಬೀಬುಲ್ ಅಹ್ದಲ್ ತಂಙಳ್, ಸಯ್ಯಿದ್ ಅಬ್ದುಲ್ ಕರೀಂ ಹಾದಿ ತಂಙಳ್, ಎ.ಬಿ.ಮೊಯ್ದು ಸಅದಿ ಚೇರೂರು, ಇಬ್ರಾಹಿಂ ದಾರಿಮಿ ಗುಣಾಜೆ, ಮೂಸಲ್ ಮದನಿ ತಲಕ್ಕಿ, ಸುಲೈಮಾನ್ ಕರಿವಳ್ಳೂರು, ಹಾಜಿ ಅಮೀರಲಿ ಚೂರಿ, ಅಬ್ದುಲ್ ಖಾದಿರ್ ಸಖಾಫಿ ಮೊಗ್ರಾಲ್, ಅಬ್ದುರ್ರಹ್ಮಾನ್ ಅಹ್ಸನಿ, ಜಮಾಲ್ ಸಖಾಫಿ ಪೆರ್ವಾಡ್, ಅಬ್ದುಸ್ಸಲಾಂ ಅಹ್ಸನಿ, ಕುಂಞಿ ಮುಹಮ್ಮದ್ ಅಹ್ಸನಿ, ಫತ್ತಾಹ್ ಸಅದಿ, ಹಮೀದ್ ಮೌಲವಿ ಆಲಂಪಾಡಿ, ಸಿದ್ದೀಕ್ ಸಖಾಫಿ ಅವಲಂ, ರಯೀಸ್ ಮುಯಿನಿ, ಬಾದುಶಾ ಹಾದಿ ಸಖಾಫಿ, ಮನ್ಶಾದ್ ಅಹ್ಸನಿ, ಸಿ.ಎಂ.ಎ ಚೇರೂರು, ಹಸೈನಾರ್ ಸಖಾಫಿ ಕುಣಿಯ, ಬಶೀರ್ ಸಖಾಫಿ ಕೊಲ್ಯಂ, ಇಸ್ಮಾಯಿಲ್ ಸಅದಿ ಪಾರಪ್ಪಳ್ಳಿ, ಮಹಮ್ಮದ್ ಹಾಜಿ ಪೊಯ್ಯತ್ಬಯಲು, ಮೊಯ್ದು ಹಾಜಿ ಕಲ್ಲಾಪಿಲಾವು, ಇತ್ತಿಹಾದ್ ಮಹಮ್ಮದ್ ಹಾಜಿ, ಅಬ್ದುಲ್ ಖಾದರ್ ಸಅದಿ ಚುಳ್ಳಿಕ್ಕಾನಂ, ಶಾಫಿ ಹಾಜಿ ಬೇವಿಂಜ, ಹಾಜಿ ಅಹ್ಮದಲಿ ಬೆಂಡಿಚ್ಚಾಲ್, ವಡಕರ ಮುಹಮ್ಮದ್ ಹಾಜಿ, ಅಬ್ದುರಹ್ಮಾನ್ ಸಖಾಫಿ ಮುನ್ನೂರು, ಇಬ್ರಾಹಿಂ ಸಖಾಫಿ ತುಪ್ಪಕ್ಕಲ್, ಅಬ್ಬಾಸ್ ಸಖಾಫಿ ಮಂಟಮ, ಕುಟಿಯಾಲಂ ಮುಹಮ್ಮದ್ ಕುಂಞಿ ಸಖಾಫಿ, ಸಿ.ಪಿ.ಅಬ್ದುಲ್ಲಾ ಹಾಜಿ ಚೆರುಂಬ, ಅಬ್ದುಲ್ಲಾ ಗುಣಾಜೆ, ನಡುಬಯಲು ಮುಹಮ್ಮದ್ ಹಾಜಿ, ಕೆ.ಕೆ.ಅಬ್ಬಾಸ್ ಹಾಜಿ ಕೋಡಿಯಮ್ಮ, ಅಡ್ವ. ಶಾಕಿರ್ ಮಿತ್ತೂರು ಮೊದಲಾದವರು ಸಂಬಂಧಿಸಿದರು.
ಉಮರ್ ಸಖಾಫಿ ಕರ್ನೂರ್ ಸ್ವಾಗತಿಸಿ, ಅಬೂಬಕರ್ ಕಾಮಿಲ್ ಸಖಾಫಿ ಕೃತಜ್ಞತೆ ಸಲ್ಲಿಸಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



